ಮನಸಾಯನ
ನನ್ನ ಮನದ ಮೌನ ರಾಗ...
ಶುಕ್ರವಾರ, ಅಕ್ಟೋಬರ್ 18, 2013
ಬಂದು ಹೋಗುವ ನಡುವೆ...
ಸುಮ್ಮನೇ ಸಾಗುತಿರಲು ಸಮಯ,
ಕಮರಿದೆ ಬರಿ ಕನಸಿನಲೇ ಈ ಹರೆಯ..
ಕಳೆದ ಕ್ಷಣಗಳು ಬಂದು
ಇರುವ ಕ್ಷಣಗಳ ಕೊಂದು
ತಂದ ನೆನಪುಗಳೋ ಬಲು ಧೂರ್ತ;
ಅನರ್ಥ ಮಾತಿನೊಳು ಬಾಳು
ವ್ಯರ್ಥ ವ್ಯರ್ಥ !
ಬಾಳ ಬೆಳಗಬೇಕಿದೆ ಸಾಧನೆಯ ದೀಪ್ತಿ
ಬರುವ ನಾಳೆಗಳಿಗೆ ಸಿಗಬೇಕಿದೆ
ಸಾರ್ಥಕತೆಯ ಸಂತೃಪ್ತಿ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ